ಸಚಿವರ ಆಶಯದಂತೆ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಭೂಮಿ‌ ಪೂಜೆ: ತಹಶೀಲ್ದರ್ ಎನ್.ರಘುಮೂರ್ತಿ.

 

 

 

 

ಚಳ್ಳಕೆರೆ:ತಳುಕು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.

 

 

ತಾಲೂಕಿನ  ತಳಕು ಗ್ರಾಂ ಪಂ ವ್ಯಾಪ್ತಿಯಲ್ಲಿ ನರ್ಸರಿ ಹತ್ತಿರ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು  ಕರ್ನಾಟಕ  ರಾಜ್ಯ ಸರ್ಕಾರದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ  ಬಿ ಶ್ರೀರಾಮುಲು ರವರ ಅಪೇಕ್ಷೆಯ ಮೇರೆಗೆ   ಇಂದು  ಭೂಮಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ  ಚಳ್ಳಕೆರೆ ತಾಲೂಕು ಮುಖಂಡರಾದ ಬಾಳೆಮಂಡಿ ರಾಮದಾಸ್ ಚಿತ್ರದುರ್ಗ ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಟಿ. ರೂಪ ತಿಪ್ಪೇಸ್ವಾಮಿ ಮತ್ತು ಪ್ರಕಾಶ್‌ರೆಡ್ಡಿ ತಳಕು ಮುಖಂಡರಾದ ತಿಪ್ಪೇಸ್ವಾಮಿ ಹಗೂ ಕಾರ್ಯಕರ್ತರು ಇದ್ದರು.

[t4b-ticker]

You May Also Like

More From Author

+ There are no comments

Add yours