೯೨ನೇ ಶಿವರಾತ್ರಿ ಸಪ್ತಾಹ ; ಜ.೨೨ಕ್ಕೆ ಪೂರ್ವಭಾವಿ ಸಭೆ

 

 

 

 

೯೨ನೇ ಶಿವರಾತ್ರಿ ಸಪ್ತಾಹ ; ಜ.೨೨ಕ್ಕೆ ಪೂರ್ವಬಾವಿ ಸಭೆ
ಚಿತ್ರದುರ್ಗ ಜ. ೨೦
ನಗರದ ಶ್ರೀ ಕಬೀರಾನಂದಾಶ್ರಮದವತಿಯಿAದ ಪ್ರತಿ ವರ್ಷ ನಡೆಯುವ ಶಿವರಾತ್ರಿ ಸಪ್ತಾಹವೂ ಈ ವರ್ಷವೂ ನಡೆಯಲಿದ್ದು, ಫೆ. ೨೨ ರಿಂದ ಮಾ.೦೧ರವರೆಗೆ ೯೨ನೇ ಶಿವರಾತ್ರಿ ಸಪ್ತಾಹ ನಡೆಯಲಿದೆ.
ಈ ಸಪ್ತಾಹದ ಅಂಗವಾಗಿ ಪೂರ್ವಬಾವಿ ಸಭೆಯೂ ಜ. ೨೨ರ ಶನಿವಾರ ಸಂಜೆ ೪.೩೦ಕ್ಕೆ ನಗರದ ಶ್ರೀ ಕಬೀರಾನಂದಾಶ್ರಮದ ಆವರಣದಲ್ಲಿ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನAದ ಶ್ರೀಗಳ ದಿವ್ಯ ಸಮ್ಮುಖದಲ್ಲಿ ನಡೆಯಲಿದೆ.
ಭಕ್ತಾಧಿಗಳು ಈ ಸಭೆಗೆ ಆಗಮಿಸಿ ಶಿವರಾತ್ರಿ ಸಪ್ತಾಹ ಆಚರಣೆಯ ಅಂಗವಾಗಿ ಸಲಹೆ, ಸಹಕಾರವನ್ನು ನೀಡುವಂತೆ ಶ್ರೀ ಗುರು ಕಬೀರಾನಂದಾಶ್ರಮದ ಕಾರ್ಯದರ್ಶೀಗಳಾದ ವಿ.ಎಲ್.ಪ್ರಶಾಂತ್‌ಕುಮಾರ್ ಕೋರಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours