ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆದ ವೀರಭದ್ರಸ್ವಾಮಿ ಅಗ್ನಿಕುಂಡ.

 

 

 

 

ವಿಜೃಂಭಣೆಯಿಂದ ನಡೆದ ವೀರಭದ್ರಸ್ವಾಮಿ ಅಗ್ನಿಕುಂಡ.

 

 

ಚಳ್ಳಕೆರೆ-15 ನಗರದ ಗ್ರಾಮ ದೇವರ ಜಾತ್ರೆಯ ಅಗ್ನಿಕುಂಡ ಭಾನುವಾರ ಮುಂಜಾನೆ 4 ಗಂಟೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಶನಿವಾರದಿಂದಲ್ಲೇ ಅಗ್ನಿಕುಂಡಕ್ಕೆ ಸಿದ್ದತೆ ಮಾಡಿಕೊಂಡಿದ್ದ ಭಕ್ತರು ಭಾನುವಾರ ಅಗ್ನಿ ಸ್ಪರ್ಶ ಮಾಡಿದರು. ಕುರುವಂತಪ್ಪ ನಾಟ್ಯದ ನಂತರ ಅಗ್ನಿ ತುಳಿದ ನಂತರ ಭಕ್ತರು ಕೆಂಡ ಹಾಯುತ್ತಾರೆ. ಇಂದು ಮಧ್ಯಾಹ್ನ 3:30 ಕ್ಕೆ ಭವ್ಯ ರಥೋತ್ಸವ ನಡೆಯಲಿದೆ. ನೂರಾರು ಭಕ್ತರು ಜಮಾಯಿಸಿ ದೇವರ ದರ್ಶನ ಪಡೆಯುವರು.

[t4b-ticker]

You May Also Like

More From Author

+ There are no comments

Add yours