ಸಾಕು ನಾಯಿ ಮತ್ತು ನಾಗರಹಾವು ನಡುವೆ ಮನಕುಲಕುವ ಘಟನೆ ಏನಾಯಿತು ನೀವೇ ಓದಿ..

 

 

 

 

ಹಾಸನ : ಸಾಕು ನಾಯಿ ಹಾಗೂ ನಾಗರಹಾವಿನ ನಡುವೆ ಕಾದಾಟ ನಡೆದ ಬಳಿಕ ಒಂದೇ ಸಮಯದಲ್ಲಿ ಈ ಎರಡೂ ಪ್ರಾಣೆಗಳು ಜೀವ ಕಳೆದುಕೊಂಡ ಮನಕಲಕುವ ಘಟನೆ ಶುಕ್ರವಾರಸಂತೆ ಬಳಿ ಇಂದು ಸಂಭವಿಸಿದೆ .

 

 

ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಬಳಿ ಮಂಜುನಾಥ್ ಎಂಬುವವರಿಗೆ ಸೇರಿದ ನಾಯಿ ಹಾಗೂ ಅವರ ಜಮೀನಿನಲ್ಲಿ ಕಂಡಂತಹ ನಾಗರಹಾವಿನ ನಡುವೆ 25 ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆದಿದೆ.

ಈ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. 25 ನಿಮಿಷಕ್ಕೂ ಹೆಚ್ಚು ಕಾಲ ನಾಯಿ ಹಾಗೂ ನಾಗರಹಾವು ಪರಸ್ಪರ ಸೆಣಸಾಡಿ ಪ್ರಾಣ ಬಿಟ್ಟಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

[t4b-ticker]

You May Also Like

More From Author

+ There are no comments

Add yours