ಶ್ರೀಆಹೋಬಲ ಟಿವಿಎಸ್ ನಿಂದ ಬೃಹತ್ ಮೇಗಾ ಎಕ್ಸ್ಚೇಜ್ ಮತ್ತು ಸಾಲಮೇಳ :ಮಾಲೀಕ ‌ಅರುಣ್

 

 

 

 

ಭೀಮಸಮುದ್ರ: ನೂತನ ಆಹೋಬಲ‌ ಟಿವಿಎಸ್ ಕಂಪನಿಯಿಂದ ಏರ್ಪಸಲಾಗಿದ್ದ ಬೃಹತ್ ಮೇಗಾ ಎಕ್ಸ್ಚೇಂಜ್ ಮತ್ತು ಸಾಲಮೇಳ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ ಉದ್ಘಾಟಿಸಿದರು.

ತಾಲೂಕಿನ ಭೀಮಸಮುದ್ರದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಶ್ರೀ ಅಹೋಬಲ ಟಿ ವಿ ಎಸ್ ಯ ಕಂಪನಿ ‌ಬಗ್ಗೆ ಮಾತಾನಡಿ ಶ್ರೀ ಆಹೋಬಲ ಟಿವಿಎಸ್ ಕಂಒನಿಯವರು ಗ್ರಾಮೀಣ ಭಾಗಕ್ಕೆ ಬಂದು ಹಳೆಯ ಗಾಡಿ ಪಡೆದು ಸಾಲ‌ ನೀಡುವ ಮೂಲಕ ಹೊಸ ವಾಹನ ನೀಡುವ ಕೆಲಸ ಮಾಡುತ್ತಿದೆ ಇದರ ಸದುಪಯೋಗ ಅಗತ್ಯ ಇರುವವರು ಪಡೆದುಕೊಳ್ಳಿ ಎಂದರು.

 

 

ಶ್ರೀ ಆಹೋಬಲ ಟಿವಿಎಸ್ ಮಾಲೀಕ ಅರುಣ್ ಮಾತನಾಡಿ ನಮ್ಮ ಕಂಪನಿಯು ಗ್ರಾಹಕ ಪ್ರೀಯವಾದ ಕಂಪನಿ ಕಡೆ ನಮ್ಮ ಹೆಜ್ಜೆಯಾಕಬೇಕಾಗಿದೆ. ನೂತನವಾಗಿ ಆರಂಭಿಸಿಸ ಟಿವಿಎಸ್ ಶೋ ರೂಂ ಉತ್ತಮ ಸರ್ವಿಸ್‌ ಅಗತ್ಯವಾಗಿ ಮಾಡಲಾಗಿದೆ. ಅತ್ಯಂತ ಆಧುನಿಕ ತಂತ್ರಜ್ಞಾನದಿಂದ ಸರ್ವಿಸ್‌ ಸ್ಟೇಷನ್ ಮಾಡಿದ್ದು ತಮ್ಮ ಸಮಸ್ಯೆ ಕೂಡಲೇ ಬಗೆಹರಿಸುವ ಉದ್ದೇಶದಿಂದ ಅನುಭವಿ ಮೆಕಾನಿಕ್ಸ್ ನಮ್ಮ ಜೊತೆಗಿದ್ದಾರೆ. ಟಿವಿಎಸ್ ಬೈಕ್ ರೈಡರ್, ಜುಕಿಟರ್, ಜುಪಿಟರ್ 125, ಡಿಯೋ, ಅಪಾಚ್ಚಿ ಸೇರಿ ಇನ್ನು ಅನೇಕ ಮಾಡೆಲ್ ನಮ್ಮಲ್ಲಿ ಇವೆ. ಉತ್ತಮ ಮೈಲೇಜ್ ಇದ್ದು ಜನರು ಹೆಚ್ಚು ಹೆಚ್ಚು ಟಿವಿಎಸ್ ಕಡೆ ವಾಲುತ್ತಿದ್ದು ಆಹೋಬಲ‌ ಟಿವಿಎಸ್ ಕುಟುಂಬ ಸದಸ್ಯರಾದಂತೆ ಹೆಚ್ಚು ಟಿವಿಎಸ್ ಸ್ಕೂಟಿ ಮತ್ತು ಬೈಕ್ ಖರೀದಿ ಮಾಡಿ ಜೊತೆಗೆ ನಾವು ಬೃಹತ್ ಮೇಗಾ ಎಕ್ಸ್ಚೇಂಜ್ ಮತ್ತು ಸಾಲ ಮೇಳ ಏರ್ಪಡಿಸಿದ್ದು ತಮ್ಮ ಹಳೆಯ ಗಾಡಿ ಮಾರಟ ಮಾಡಿ ಯುಗಾದಿ ಹತ್ತಿರವಿದ್ದು ನೂತನ ಗಾಡಿ ಖರೀದಿ ಮಾಡಲು ಸಹಕಾರಿಯಾಗಿದೆ ಎಂದರು. ಜನರು ಪ್ರೀತಿಗೆ ನಮಗೆ ಇರಲಿ ಎಂದು ತಿಳಿಸಿದರು.

ಗ್ರಾಮ ಸದಸ್ಯರಾದ ಲಿಂಗರಾಜು, ಪಿಡಿಓ ಕಲೀಲ್, ಚಿಕ್ಕಜಾಜೂರು ವಕೀಲ ಲಕ್ಷ್ಮಿಕಾಂತ್, ಟಿವಿಸ್ ಕಂಪನಿ‌ ಜನರಲ್ ಮೆನೇಜರ್ ವಿದ್ಯಾಧರ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹರೀಶ್ ಇದ್ದರು.

[t4b-ticker]

You May Also Like

More From Author

+ There are no comments

Add yours