ಲಕ್ಕಿಹಳ್ಳಿ ಮತ್ತು ಮನ್ನೆಕೋಟೆಯಲ್ಲಿ ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣು.

 

 

 

 

ಮನ್ನೆಕೋಟೆ ಗ್ರಾಮದಲ್ಲಿ ಹೊಟ್ಟೆನೋವು ತಳಲಾರದೆ ಯುವತಿ ನೇಣಿಗೆ ಶರಣು

ಯುವತಿಯೊಬ್ಬಳು ಹೊಟ್ಟೆನೋವು ತಳಲಾರದೆ ನೇಣುಬೀಗಿದುಕೊಂಡು ಆತ್ಮಹತ್ಯೆ ‌ ಮಾಡಿಕೊಂಡಿರುವ ಘಟನೆ ಚಳ್ಳಕೆರೆ ತಾಲೂಕಿನ ‌ಮನ್ನೆಕೋಟೆ ಗ್ರಾಮದಲ್ಲಿ ‌ನಡೆದಿದೆ…

ಇನ್ನೂ ಮೃತ ಯುವತಿಯನ್ನು 24 ವರ್ಷದ ಅನು ಶ್ರಿ ಎಂದು ಗುರುತಿಸಲಾಗಿದೆ…

ಇನ್ನೂ ಈ ಯುವತಿಗೆ ಕಳೆದ ಮೂರು ವರ್ಷದಗಳಿಂದ ಹೊಟ್ಟೆನೋವು ಬರುತ್ತಿದ್ದು ತಳಕು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದರು ಗುಣಮಖರಾಗದ ಹಿನ್ನಲೆ ಹೊಟ್ಟೆನೋವು ಬಾಧೆ ತಳಲಾರದೆ ಮನೆ ಹಾಲ್ ನಾ ಮೇಲ್ಚಾವಣಿಯ ಕಬ್ಬಿಣದ ರಾಡ್ ಗೆ ಸೀರೆಯಿಂದ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇನ್ನೂ ಈ ಸಂಬಂಧ ತಳಕು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

 

 

ಲಕ್ಕಿಹಳ್ಳಿ ಗ್ರಾಮದಲ್ಲಿ ‌ಹೊಟ್ಟೆನೋವು ಭಾದೆಯಿಂದ ಯುವಕ ನೇಣಿಗೆ ಶರಣು

ಯುವಕನೊಬ್ಬ ಹೊಟ್ಟೆನೋವು ಬಾದೇ ತಳಲಾರದೆ ನೇಣಿಗೆ ಶರಣಗಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ನಡೆದದೆ..

ಇನ್ನೂ ನೇಣಿಗೆ ಶರಣದ ವ್ಯಕ್ತಿಯನ್ನು ಲಕ್ಕಿಹಳ್ಳಿ ಗ್ರಾಮದ ಬಸವರಾಜ್ ಎಂದು ತಿಳಿದು ಬಂದಿದೆ..

ಇನ್ನೂ ಈ ಯುವಕ ಹೊಟ್ಟೆನೋವು ಬಾದೆಯಿಂದ ಬಳಲುತ್ತಿದ್ದು ಅನೇಕ ಕಡೆ ಆಸ್ಪತ್ರೆಯಲ್ಲಿ ತೋರಿಸಿದರು ಗುಣಮುಖರಾಗಿರಲ್ಕಿಲ್ಲ ಆದರೆ ಇದರಿಂದ ಬೇಸತ್ತಿದ್ದ ವ್ಯಕ್ತಿ ಮನೆಯಲ್ಲಿ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊ‌ಂಡಿದ್ದಾನೆ…ಇನ್ನೂ ಈ ಘಟನೆ ಸಂಬಂಧ. ಹೊಸದುರ್ಗ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

[t4b-ticker]

You May Also Like

More From Author

+ There are no comments

Add yours