ಚಳ್ಳಕೆರೆ-06 ತಾಲೂಕಿನ ಪಿ.ಗೌರಿಪುರ ಗ್ರಾಮದ ಯುವಕ ಜಯಕುಮಾರ್ ತನ್ನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಮದುವೆಗೆ ಯಾವುದೇ ಉಡುಗೊರೆ ಬೇಡ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮುದ್ರಿಸಿ ಎಲ್ಲರ ಚರ್ಚೆಗೆ ಗ್ರಾಸವಾಗಿದಾನೆ.
ಇದೇ ತಿಂಗಳ 18ರಂದು ತುಮಕೂರಿನ ವಧು ಜ್ಯೋತಿಲಕ್ಷ್ಮಿ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಅದರ ಆಮಂತ್ರಣ ಪತ್ರಿಕೆ ಮುದ್ರಣದಲ್ಲಿ ಜೆಡಿಎಸ್ ಪಕ್ಷದ ಮೇಲೆ ಇರುವ ವಿಶ್ವಾಸವನ್ನು ವ್ಯಕ್ತ ಪಡಿಸಿರುವುದು ಕಂಡುಬಂದಿದೆ.
+ There are no comments
Add yours