ಮಳೆ ಗಾಳಿಯಿಂದ ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಕೂಲಿ ಕಾರ್ಮಿಕ ಸಾವು.

 

 

 

 

ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಗ್ರಾಮದಲ್ಲಿ ಮಳೆ ಗಾಳಿಯಿಂದ ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕೂಲಿ ಕಾರ್ಮಿಕ ಸಾವು.
ಪರಶುರಾಂಪುರ ಗ್ರಾಮದ ಮಹಂತೇಶ್(35) ಮನೆಯ ಮುಂದೆ ವಿದ್ಯುತ್ ತಂತಿ‌ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ತುಳಿದು.
ಕಳೆದ 3-4ದಿನಗಳ ಹಿಂದೆ ಬೀಸಿದ ಗಾಳಿಯಿಂದ ವಿದ್ಯುತ್ ವೈರ್ ತುಂಡಾಗಿ ದ್ದರೂ ಸಹ ತುಂಡಾದ ವಿದ್ಯುತ್ ವೈರನ್ನು ಸರಿಪಡಿಸದೆ ಬೆಸ್ಕಾಂ ನವರು ನಿರ್ಲಕ್ಷ್ಯ ವಹಿಸುತ್ತಾರೆ ಎಂದು‌ ಆರೋಪಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours