ಭೀಕರ ರಸ್ತೆ ಅಪಘಾತ, ಅಪಘಾತ ಬಳಿಕ ಲಾರಿಗೆ ಆಕಸ್ಮಿಕ ಬೆಂಕಿ

 

 

 

 

ಚಿತ್ರದುರ್ಗ:
ಕಲ್ಲಹಳ್ಳಿ ಗ್ರಾಮದ ಬಳಿ ಲಾರಿ, ಬೈಕ್‌ ನಡುವೆ ಡಿಕ್ಕಿ.

ಬೈಕ್ ಸವಾರನೋರ್ವನ‌ ಸ್ಥಿತಿ ಗಂಭೀರ, ಮತ್ತೊಬ್ಬನಿಗೆ ಗಾಯ.

ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು.

 

 

ಚಿತ್ರದುರ್ಗ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ನಡೆದ ಘಟನೆ.

ಅಪಘಾತದ ಬಳಿಕ ಲಾರಿಯಲ್ಲಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿ.

ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ.

ಚಿತ್ರದುರ್ಗ‌ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

[t4b-ticker]

You May Also Like

More From Author

+ There are no comments

Add yours