ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜು ಪಕ್ಕದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಬಳಿ ದಲಿತ ಸಂಘಟನೆ ನೂರಾರು ಯುವಕರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಪೋಲಿಸ್ ಅವರು ತನಿಖೆ ಚುರುಕುಗೊಳಿಸಬೇಕು. ಬಡವರಿಗೆ ಒಂದು ನ್ತಾಯ , ಶ್ರೀಮಂತರಿಗೆ ಒಂದು ನ್ಯಾಯನ. ಬೆಳಗ್ಗೆ ಅರೆಸ್ಟ್ ಅಂತಾರೆ ಮಧ್ಯಾಹ್ನ ಮಠಕ್ಕೆ ತಲುಪಿದ್ದಾರೆ ಎನ್ನುತ್ತಾರೆ. ಹೀಗೆ ಮುರುಘಾ ಶರಣರ ಪ್ರಕರಣಕ್ಕೆ ದಲಿತ ಸಂಘಟನೆಗಳ ಬಿಸಿ ಮುಟ್ಟಿದೆ
[t4b-ticker]
+ There are no comments
Add yours