ಪ್ರೌಢಶಾಲಾ ಶಿಕ್ಷಕ ಡಿ.ವಿ.ಉಮಾಪತಿ ಹೃದಯಘಾತದಿಂದ ನಿಧನ

 

 

 

 

ನಿಧನ ವಾರ್ತೆ
ಡಿ.ವಿ.ಉಮಾಪತಿ
ಚಿತ್ರದುರ್ಗ: ನಗರದ ಟೀಚರ್ಸ್ ಕಾಲೋನಿಯ ನಿವಾಸಿ ಡಿ.ವಿ.ಉಮಾಪತಿ ಗುರುವಾರ ಬೆಳಿಗ್ಗೆ 3.30 ಕ್ಕೆ ಹೃದಯಾಘಾತದಿಂದ ನಿಧನರಾದರು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ಮಲ್ಲೂರ ಹಳ್ಳಿಯ ತಿರುಚಿ ಮಹಾಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಸ್ವಗ್ರಾಮ ಹಿರಿಯೂರು ತಾಲ್ಲೂಕಿನ ದಾಸಣ್ಣನ ಮಾಳಿಗೆಯಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours