ನ್ಯೂಸ್ 19 ಕನ್ನಡ ಫಲಶೃತಿ: ಕೋಟೆ ನಾಡಲ್ಲಿ ಸಿಟಿ‌ ಬಸ್ ಓಟಾಟ ಆರಂಭ

 

 

 

 

ಚಿತ್ರದುರ್ಗ: ನಗರದಲ್ಲಿ ಸಿಟಿ ಬಸ್ ಓಡಾಟ ಪ್ರಾರಂಭವಾಗಿದೆ. ರಸ್ತೆ ಕಾಮಗಾರಿ ಸರ್ಕಲ್ ನಿಂದ ಚಳ್ಳಕೆರೆ ಗೇಟ್ ವರೆಗೂ ಸಂಪೂರ್ಣ ಆಗಿದ್ದು ಐಯುಡಿ, ಡಿಎಸ್ ಹಳ್ಳಿ,  ಸಿಟಿ ಸುತ್ತಮುತ್ತಲಿನ ಓಡಾಟ ಪ್ರಾರಂಭಿಸಿದ್ದಾರೆ. ಸಿಟಿ ಬಸ್ ಪ್ರಾರಂಭಿಸಿದವರೆ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರೀಕರಿಗೆ ಅನುಕೂಲ ಎಂದು ನ್ಯೂಸ್ 19 ಕನ್ನಡ ವರದಿ ಮಾಡಿತ್ತು .  ಇದರ ಪರಿಣಾಮವಾಗಿ ಎಚ್ಚೆತ್ತುಕೊಂಡ ksrtc  ಕಳೆದ ಒಂದು ವಾರದಿಂದ ಸಿಟಿ ಬಸ್ ಪ್ರಾರಂಭಿಸಿರುವುದು ಜನರು ಖುಷಿಯಿಂದ ಸಿಟಿ ಬಸ್ ಹತ್ತಿ  ಇಳಿಯುತ್ತಿದ್ದಾರೆ. ಕಡಿಮೆ ಹಣದಲ್ಲಿ ಮನೆ ಸೇರುತ್ತಿದ್ದಾರೆ ಎಂಬ ಮಾತು ಕೇಳುತ್ತಿದೆ.

 

 

[t4b-ticker]

You May Also Like

More From Author

+ There are no comments

Add yours