ಧರ್ಮಸ್ಥಳ ಯೋಜನೆಯಿಂದ ಸಹಾಯಧನ*

 

 

 

 

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ಕಾಮನಭಾವಿ ಬಡಾವಣೆಯ ಜಯಲಕ್ಷ್ಮಮ್ಮ ರವರು ಸುಮಾರು ವರ್ಷದಿಂದ ನರ ದೌರ್ಬಲ್ಯ ದಿಂದ ಬಳಲುತ್ತಿರುವುದನ್ನು ಗಮನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯಿಂದ ಮಂಜೂರಾದಂತಹ ರೂ 35000/- ಹಣವನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ವಿತರಿಸಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಯೋಜನಾಧಿಕಾರಿ ಶ್ರೀಮತಿ ಯಶೋಧ ಶೆಟ್ಟಿ, ಸಂಸ್ಥೆಯ ವಲಯ ಮೇಲ್ವಿಚಾರಕ ಗಣೇಶ್ ಬಾನಪ್ಪನವರ್, ಒಕ್ಕೂಟದ ಪದಾಧಿಕಾರಿ ಮೇಘಾ, ಸೇವಾಪ್ರತಿನಿಧಿ ಅಂಬಿಕಾ,ಕುಟುಂಬದ ಸದಸ್ಯೆ ಅವಿನಾಶ್ ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours