ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಚಿತ್ರದುರ್ಗ ನೂತನ ವಿಭಾಗ ನಿಯಂತ್ರಣ ಅಧಿಕಾರಿಯಾಗಿ ಕೆ.ಸತ್ಯಸುದರಂ ಅಧಿಕಾರ ವಹಿಸಿಕೊಂಡಿದ್ದಾರೆ.
ನ್ಯೂಸ್ 19 ಕನ್ನಡದ ಜೊತೆ ಮಾತನಾಡಿದ ಅವರು ಸದ್ಯ ಎರಡು ಭಾಗಗಳಲ್ಲಿ ಸಿಟಿ ಬಸ್ ಪ್ರಾರಂಭವಾಗಿದೆ. ಜನರ ಅನುಕೂಲಕ್ಕೆ ತಕ್ಕಂತೆ ಹೆಚ್ಚಿಮ ಬಸ್ ಬಿಡಲಾಗುತ್ತದೆ. ಸ್ವಲ ರಸ್ತೆ ಅಗಲೀಕರಣ ಮಾಡುತ್ತಿದ್ದು ರಸ್ತೆ ಕಾಮಗಾರಿ ಮುಗಿದ ನಂತರ ಎಲ್ಲಾ ಕಡೆಗಳಲ್ಲಿ ವಿಸ್ತರಿಸಲಾಗುವುದು. ಸಾರ್ವಜನಿಕ ಸ್ನೇಹಿಯಾಗಿ ಬಸ್ ಗಳನ್ನು ಓಡಿಸುವ ಕೆಲಸ ಮಾಡುತ್ತೇನೆ. ಅಗತ್ಯ ಇರುವ ಕಡೆಗಳಲ್ಲಿ ಪರಿಶೀಲನೆ ಮಾಡಿ ಬಸ್ ಬಿಡುತ್ತೇವೆ. ಎಲ್ಲಾ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಲಹೆ ಸೂಚನೆಗಳನ್ನು ಎಲ್ಲಾರೂ ನೀಡಿ ಎಂದು ತಿಳಿಸಿದರು.
[t4b-ticker]
+ There are no comments
Add yours