ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು, ಚಿಕ್ಕಜಾಜೂರು ಗ್ರಾಮದ ಮಾರುತಿ ಚಿತ್ರಮಂದಿರದಲ್ಲಿ ಚಿತ್ರನಟ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುನೀತ್ ಪೋಟೋ ಬಳಿ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ನಂತರ ಮೇಣದಭತ್ತಿ ಹಿಡಿದು ಮೌನಚರಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಚಿತ್ರಮಂದಿರದ ಮ್ಯಾನೇಜರ್ ಪಿ,ಎಸ್ , ಮೂರ್ತಿ, ಶಶಿಕಲಾ ಪಿ,ಎಸ್,ಮೂರ್ತಿ ಹಾಗೂ ಸಿಬ್ಬಂದಿ, ಗ್ರಾಮದ ಮಕ್ಕಳು, ಅಭಿಮಾನಿಗಳು ಭಾಗಿಯಾಗಿದ್ದರು,
[t4b-ticker]
+ There are no comments
Add yours