ಚಳ್ಳಕೆರೆ- ನಗರಸಭೆಯ ನೂತನ ಪೌರಾಯುಕ್ತರಾಗಿ ಸಿ.ಚಂದ್ರಪ್ಪ ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡರು. ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಇಲ್ಲಿನ ನಗರಸಭೆ ಪೌರಾಯುಕ್ತರಾಗಿ ಸರ್ಕಾರ ಆದೇಶ ನೀಡಿದ ಒಂದು ದಿನದ ಬೆನ್ನಲ್ಲೆ ಸರ್ಕಾರ ಆದೇಶ ಹಿಂಪಡೆದಿರುವುದು ಎಲ್ಲಾರಿಗೂ ಒಂದು ರೀತಿಯಲ್ಲಿ ಅನುಮಾನ ಜೊತೆ ರಾಜಕೀಯ ಮೇಲಾಟ ಎಂದು ಹೇಳುತ್ತಿದ್ದಾರೆ.
[t4b-ticker]
+ There are no comments
Add yours