ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ದಿಗೆ ಬಿಜೆಪಿ ಗೆಲುವು:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತಮ ಕಾರ್ಯಗಳು ಬಿಜೆಪಿ ಅಭ್ಯರ್ಥಿ   ಗೆಲುವು  ಸಾಧಿಸುತ್ತರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ವಿಧಾನ ಪರಿಷತ್ ಮತದಾನವನ್ನು ಚಿತ್ರದುರ್ಗ  ನಗರಸಭೆ ಆವರಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
 ಮತಗಟ್ಟೆ ಸಂಖ್ಯೆ 186 ರಲ್ಲಿ ಮತದಾನ ಮಾಡಿದ ಶಾಸಕರು,   ಇಪ್ಪತ್ತಕ್ಕೂ ಹೆಚ್ಚು  ನಗರಸಭೆ ಸದಸ್ಯರು  ಶಾಸಕರಿಗೆ ಸಾಥ್  ನೀಡಿದರು.
ಆದರೆ ಶಾಸಕರೊಂದಿಗೆ ಆಗಮಿಸಿ ಮತದಾನ ಮಾಡದೆ ವಾಪಾಸ್ ತೆರಳಿದ ನಗರಸಭೆ  ಸದಸ್ಯರು.
[t4b-ticker]

You May Also Like

More From Author

+ There are no comments

Add yours