ಕಾಂಗ್ರೆಸ್ ಎಸ್ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾಲುವೇಹಳ್ಳಿ ಕೆ.ಪಿ.ಹೇಮಣ್ಣ ಆಯ್ಕೆ

 

 

 

 

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ  ಕಾಲುವೇಹಳ್ಳಿ ಗ್ರಾಮದ ಕೆ.ಪಿ.ಹೇಮಣ್ಣ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಶಿಫಾರಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಂಗ್ರೆಸ್ ಎಸ್‌ ಟಿ ಸೆಲ್ ರಾಜ್ಯ ಅಧ್ಯಕ್ಷರಾದ ಕೆ ಪಿ ಪಾಲಯ್ಯ ಅವರು ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಯೋಗೇಶ್ ಬಾಬು, ನಾಗೇಶ್ ರೆಡ್ಡಿ, ಪಾಲಯ್ಯ, ಹರೀಶ್, ಮುಂತಾದವರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours