*ಮಾನವೀಯತೆ ಮೆರೆದ ತಹಶೀಲ್ದಾರ್ ಎನ್ ರಘುಮೂರ್ತಿ*
ನಾಯಕನಹಟ್ಟಿ :ಕಾರ್ಯಕ್ರಮದ ನಿಯಮಿತ ನಾಯಕನಹಟ್ಟಿ ಇಂದ ಚಳ್ಳಕೆರೆಗೆ ಹಿಂತಿರುಗುವೇಳೆ ನೇರಲಗುಂಟೆ ಸಮೀಪ ಸಾರ್ವಜನಿಕರು ಒಬ್ಬರು ರಸ್ತೆ ಮಧ್ಯದಲ್ಲಿ ಅಪಘಾತದಿಂದ ಬಿದ್ದಿದಂತಹ ಗಾಯಾಳುಗಳನ್ನು ರಕ್ಷಿಸುವಲ್ಲಿ ತಹಸಿಲ್ದಾರ್ ಎನ್ ರಘುಮೂರ್ತಿ ಮಾನವೀಯತೆ ಮೆರೆದಿದ್ದಾರೆ. ಕೂಡಲೇ ಗಾಯಲುಗಳನ್ನು ತಮ್ಮ ಸರ್ಕಾರಿ ವಾಹನದಲ್ಲಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ
ಆಸ್ಪತ್ರೆಯ ಸಿಬ್ಬಂದಿಗಳಿಂದ ಚಿಕಿತ್ಸೆಯನ್ನು ನೀಡಿಸಿ ಮಾನವೀಯತೆ ಮೆರೆದ ಚಳ್ಳಕೆರೆ ತಾಲೂಕಿನ ಹಾಗೂ ದಂಡಾಧಿಕಾರಿ ಶ್ರೀಯುತ ಎನ್. ರಘುಮೂರ್ತಿ ನವರಿಗೆ ಸಾರ್ವಜನಿಕರು ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ
12 ಗಂಟೆಗೆ ನಾಯಕನಹಟ್ಟಿ ಪಟ್ಟಣದಲ್ಲಿ ಕಾರ್ಯನಿಮಿತವಾಗಿ ಹೋಗಿದ್ದ ತಹಸಿಲ್ದಾರ್
ಏನ್. ರಘುಮೂರ್ತಿ ಅವರು ಚಳ್ಳಕೆರೆಗೆ ವಾಪಸ್ ಬರುವಾಗ ನೇರಲಗುಂಟೆ ಬಳಿ ಬೈಕು ಮತ್ತೆ ಆಟೋಕ್ಕೆ ಮುಖಮುಖಿಯಾಗಿ ಅಪಘಾತಕಿಡಾದ ಓರ್ವ ಮಹಿಳೆ ಹಾಗೂ ಒಂದು ಮಗು ಇವರನ್ನು ತಕ್ಷಣ ತಮ್ಮ ವಾಹನದಲ್ಲಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಆಸ್ಪೃತ ಸಿಬ್ಬಂದಿಗೆ ಸೂಚನೆ ನೀಡಿ ತಕ್ಷಣ ಚಿಕಿತ್ಸೆಯನ್ನು ಕೊಡಿಸಿದರು ತಹಸಿಲ್ದಾರ್ ಎನ್ ರಘುಮೂರ್ತಿ ರವರ
ಈ ಮಾನವೀಯತೆಯನ್ನು ಕಂಡು ಸಾರ್ವಜನಿಕರು ಮುಕ್ತ ಕಂಠದಿಂದ ತಾಶಿಲ್ದಾರ್ ಅಂಡ್ ರಘುಮೂರ್ತಿ ರವರಿಗೆ ಅಭಿನಂದನೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ. ಹಾಗೂ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್. ಕನ್ನಯ್ಯ. ಮತ್ತು ಗ್ರಾಮಸ್ಥರು ಹಾಜರಿದ್ದರು
[t4b-ticker]
+ There are no comments
Add yours