ಚಳ್ಳಕೆರೆ: ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ದಡ್ಡಿ ಸುರನಾಯಕನ ಜಾತ್ರೆಯಲ್ಲಿ ಕೋವಿಡ್ ಉಲ್ಲಂಘನೆಯಾಗಿದೆ. ತಾಲೂಕಿನಾದ್ಯಂತ ಕೋವಿಡ್ ನೂರಾರು ಜನರಿಗೆ ವ್ಯಾಕ್ಸಿನ್ ಮತ್ತು ಮಾಸ್ಕ್ ಅರಿವು ಮೂಡಿಸಿದ್ದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮತ್ತು ಮಾಜಿ ಶಾಸಕ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಸುತ್ತಲೂ ಸಾವಿರಾರು ಜನರು ಮಾಸ್ಕ್ ಇಲ್ಲದೆ ಇರುವುದು ಕಂಡರು ಸುಮ್ಮನೆ ಇದ್ದರು. ಅಂತರವಿಲ್ಲದೆ ಜಾತ್ರೆ ಮಾಡುತ್ತಿದ್ದು ಕೋವಿಡ್ ಹೆಚ್ಚಳಕ್ಕೆ ಜಾತ್ರೆಗಳು ಕಾರಣವಾಗಬಹುದು. ಕೋವಿಡ್ ಸಂದರ್ಭದಲ್ಲಿ ಅಂತರ ಕಾಪಡಲು ಚುರುಕು ಮುಟ್ಟಿಸಬೇಕಿದ್ದ ತಹಶೀಲ್ದಾರ್ ಜಾತ್ರೆಯಲ್ಲಿ ಇದ್ದು ಇಲ್ಲದಂತೆ ಇದ್ದರು ಎಂಉ ಸಾರ್ವಜನಿಕರು ವಲಯದಲ್ಲಿ ಆರೋಪ ಕೇಳಿ ಬಂದಿದ್ದು. ಚರ್ಚೆಗೆ ಗ್ರಾಸವಾಗಿದೆ.
[t4b-ticker]
+ There are no comments
Add yours