ಶಾಸಕ‌ ಟಿ.ರಘುಮೂರ್ತಿ‌ ಹೆಸರಲ್ಲಿ ಬನಶಂಕರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು.

 

 

 

 

ಚಿತ್ರದುರ್ಗ: ಚಳ್ಳಕೆರೆ ಕ್ಷೇತ್ರದ  ಶಾಸಕರದ  ಟಿ. ರಘುಮೂರ್ತಿ ಅವರು ಮೊನ್ನೆ ನಡೆದ ಕಾರು‌ ಅಪಘಾತದಿಂದ ಕೂದಲೇಳೆಯಲ್ಲಿ ಪಾರಾಗಿದ್ದು  ಚಳ್ಳಕೆರೆ ಕ್ಷೇತ್ರದ ಜನರ ಅಭಿಮಾನ, ನಮ್ಮೆಲ್ಲರ ಪುಣ್ಯ ಮತ್ತು ಆ ಭಗವಂತನ ಕರುಣೆ ಇರುವುದರಿಂದ ಯಾವುದೇ ತೊಂದರೆ ಆಗಿಲ್ಲ‌ ಎಂದು ಇಂದು ಕಾಂಗ್ರೆಸ್ ಮುಖಂಡರು  ಚಿತ್ರದುರ್ಗದಲ್ಲಿ ಇರುವ ಕೆಳಗೋಟೆ ಹೌಸಿಂಗ್ ಬೋರ್ಡ್ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು  ನೇರವೇರಿಸಿದರು.

 

 

ಈ ಸಂದರ್ಭದಲ್ಲಿ  ದೇವರಲ್ಲಿ   ನಮ್ಮೆಲ್ಲರ ನೆಚ್ಚಿನ ಶಾಸಕರಿಗೆ ಮತ್ತವರ ಕುಟುಂಬಕ್ಕೆ ಉತ್ತಮ ನೆಮ್ಮದಿ, ಆಯಸ್ಸು  ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಿ ಇನ್ನೂ ಹೆಚ್ಚಾಗಿ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು  ತಿಳಿಸಿದರು.

 

 

[t4b-ticker]

You May Also Like

More From Author

+ There are no comments

Add yours