ಶಾಸಕರು ಬಿಜೆಪಿ ಗೆಲುವಿಗೆ ಹೆಚ್ಚಿನ ಶ್ರಮ ಹಾಕಿದ್ದು ಗೆಲುವು ನಮ್ಮದೇ: ಸಚಿವ ಎ.ನಾರಾಯಣಸ್ವಾಮಿ

 

 

 

 

ಚಿತ್ರದುರ್ಗ:  ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ.
ದಾವಣಗೆರೆ- ಚಿತ್ರದುರ್ಗ ನಮ್ಮ ಪಕ್ಷದ  ಅಭ್ಯರ್ಥಿ ನವೀನ್ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ  ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ನಗರಸಭೆ ಆವರಣದಲ್ಲಿ ಮತ ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿ
ಕಳೆದ 10 ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇವೆ.
8 ಮಂದಿ ಶಾಸಕರು 2 ಸಂಸದರು ನಾವು ಇದ್ದೇವೆ.
ಈ ಚುನಾವಣೆಯಲ್ಲಿ ಜನರ ಪ್ರೀತಿ ನೋಡಿದ್ದೇನೆ.
ನಮ್ಮ ಪಕ್ಷದಲ್ಲಿ ಯಾವುದೇ ಶಾಸಕರು ಅಪಸ್ವರ ಎತ್ತಿಲ್ಲ.
ನನಗಿಂತ ಮುತುವರ್ಜಿಯಿಂದ ನಮ್ಮ ಶಾಸಕರು ಕೆಲಸ ಮಾಡಿದ್ದಾರೆ ಹಾಗಾಗಿ ಗೆಲುವು ನಮ್ಮದೇ ಎಂದು ತಿಳಿಸಿದರು.
[t4b-ticker]

You May Also Like

More From Author

+ There are no comments

Add yours