ನಾನು ನನ್ನ ಸಿಬ್ಬಂದಿ‌ ಸುರಕ್ಷಿತವಾಗಿದ್ದೇವೆ ಕಾರ್ಯಕರ್ತರು ಅಭಿಮಾನಿಗಳಿಗೆ ಆತಂಕ‌ ಬೇಡ: ಶಾಸಕ‌ ಟಿ.ರಘುಮೂರ್ತಿ

 

 

 

 

ಹಿರಿಯೂರು: ಮಾರ್ಗ ಮಧ್ಯೆ ತೆರಳುವ ವೇಳೆ ನನ್ನ ಕಾರು ಸಣ್ಣ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ನಾನು, ನನ್ನ ಸಿಬ್ಬಂದಿ ಹಾಗೂ ಅಪಘಾತಕ್ಕೀಡಾದ ಮತ್ತೊಂದು ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ.

 

 

*ಟಿ. ರಘುಮೂರ್ತಿ*
*ಶಾಸಕರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ*

[t4b-ticker]

You May Also Like

More From Author

+ There are no comments

Add yours