ಚಳ್ಳಕೆರೆ:ನಗರದಲ್ಲಿ ದಿನೇ ದಿನೇ ಕಳ್ಳರಿಗೆ ಪೊಲೀಸ್ ಭಯವಿಲ್ಲದಂತಾಗಿದೆ. ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕಳ್ಳರು ಕದ್ದು ಪರಾರಿಯಾಗುತ್ತಿದ್ದಾರೆ. ಅದು ಸಾಲದು ಎಂಬಂತೆ ನೆಹರು ವೃತ್ತ, ಸಂತೆ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳು ಹಾಗೂ ಸಂತೆಗೆ ಬರುವವರ ಬೆಲೆ ಬೆಲೆಬಾಳುವ ಮೊಬೈಲ್ ಫೋನ್ ಗಳನ್ನು ಎಗರಿಸುವವರ ಕೆಲಸ ಮಾಡುತ್ತಿದ್ದಾರೆ. ನಿಲ್ಲಿಸಿದಬೈಕ್ ಗಳ ಬ್ಯಾಟರಿಗಳನ್ನು ಕಳ್ಳತನ ಹೆಚ್ಚಾಗುತ್ತಿವೆ ಈ ಬಗ್ಗೆ ಪೊಲೀಸ್ ರು ಜಾಗ್ರತೆ ವಹಿಸಿಕೊಳ್ಳಬೇಕೆಂದು ಸಮಾಜ ಸೇವಕ ನೇತಾಜಿ ಪ್ರಸನ್ನ ಆಗ್ರಹಿಸಿದ್ದಾರೆ.
[t4b-ticker]
+ There are no comments
Add yours