ಹಿರಿಯೂರು: ಮುಖ್ಯಮಂತ್ರಿಗಳಿಂದ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಧರ್ಮಪುರ ಹೋಬಳಿ ಜನತೆಯನ್ನು ಆಹ್ವಾನಿಸಲು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಇಂದು ಮದ್ದಿಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮುದ್ದಣ್ಣ, ದೊಡ್ಡಯ್ಯ, ಮೂಡಲಗಿರಿಯಪ್ಪ, ದಾಸಪ್ಪ, ಎಂ.ಶಿವಣ್ಣ, ಭೋಜಣ್ಣ, ಸಿದ್ದೇಶ್, ನಾಗರಾಜ್, ಈರಪ್ಪ ಮುಂತಾದವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours