ಡ್ರಾಮಾ ಜ್ಯೂನಿಯರ್ ಆಯ್ಕೆಯಾಗಿದ್ದ ಅನುಶ್ರೀ ಗೆ ಪರಮೇಶ್ವರಪ್ಪ ಅವರಿಂದ ಪ್ರೋತ್ಸಾಹಧನ

 

 

 

 

ಚಿತ್ರದುರ್ಗ: ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ  ಚಿತ್ರದುರ್ಗ  ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ  ವತಿಯಿಂದ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ಚಿತ್ರದುರ್ಗದಿಂದ ಆಯ್ಕೆಯಾಗಿರುವ ಅನುಶ್ರೀ ಗೆ ಅವರ ಅಭಿನಯಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ವೈಯಕ್ತಿಕವಾಗಿ ಸಹಾಯಕ ನಿರ್ದೇಶಕ ಓ. ಪರಮೇಶ್ವರಪ್ಪ  ನೀಡಿದರು. ನಿಲಯ ಪಾಲಕರು ಹಾಜರಿದ್ದರು.

 

 

 

[t4b-ticker]

You May Also Like

More From Author

+ There are no comments

Add yours