ಕೆಪಿಸಿಸಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ಹೆಚ್.ಆಂಜನೇಯ ನೇಮಕ

 

 

 

 

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ನಾಯಕರು ಹಲವು ದಿ‌ನಗಳಿಂದ ನೆನೆಗುದಿಗೆ ಬಿದ್ದಿದ್ದ. ಹಲವು ಪಕ್ಷದ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಪಟ್ಟಿಯಲ್ಲಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮಾಜಿ ಸಚಿವ ಹೆಚ್.ಆಂಜನೇಯ ಆಯ್ಕೆ ಮಾಡಿದ್ದಾರೆ.

 

 

ಉಪಾಧ್ಯಕ್ಷರು: ಬಸವರಾಜ ರಾಯರೆಡ್ಡಿ, ಡಿ.ಆರ್.ಪಾಟೀಲ್, ಡೆವಿಡ್ ಸಿಮೊನ್, ಬಿ.ಎಲ್.ಶಂಕರ್, ಡಾ.ಶರಣಪ್ರಕಾಶ್ ಪಾಟೀಲ್, ಜಿ.ಪದ್ಮಾವತಿ, ಜಿ.ಸಿ.ಚಂದ್ರಶೇಖರ್, ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಐವಾನ್ ಡಿಸೋಜಾ, ಪ್ರಮೋದ್ ಮದ್ವರಾಜ್, ಆರ್.ಬಿ.ತಿಮ್ಮಾಪುರ್, ಸಂತೋಷ್ ಲಾಡ್, ವಿ.ಎಸ್.ಉಗ್ರಪ್ಪ, ವಿನಯ್ ಕುಲಕರ್ಣಿ, ರಮಾನಾಥ್ ರೈ, ನಾಸೀರ್ ಹುಸೈನ್, ಮಧು ಬಂಗಾರಪ್ಪ, ವಿನಯ್ ಕುಮಾರ್ ಸೊರಕೆ ಸೇರಿದಂತೆ 40 ಮಂದಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

 

[t4b-ticker]

You May Also Like

More From Author

+ There are no comments

Add yours