ಚಳ್ಳಕೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಉಚಿತವಾಗಿ ಕೆಪಿಟಿಸಿಎಲ್ ಮತ್ತು ಪಿಡಬ್ಲ್ಯೂಡಿ ಸ್ಮಥಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದು ಮಹಾಸಭಾದ ಇಂಡಸ್ಟ್ರಿ ಅಂಡ್ ಕಾಮರ್ಸ್ ವಿಭಾಗದ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ತಿಳಿಸಿದ್ಧಾರೆ.
ಅವರು, ಪತ್ರಿಕೆಗೆ ಮಾಹಿತಿ ನೀಡಿ, ತರಬೇತಿ ಪಡೆಯಲು ಇಚ್ಚಿಸುವ ಲಿಂಗಾಯತ ಸಮುದಾಯದವರು ತಮ್ಮ ಹೆಸರನ್ನು ಮಾರ್ಚ್ 30ರೊಳಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೆ.ಎಂ.ತಿಪ್ಪೇಸ್ವಾಮಿ ದೂರವಾಣಿ ಸಂಖ್ಯೆ 98453 27514ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
[t4b-ticker]
+ There are no comments
Add yours