ಎಸ್.ಜೆ.ಎಂ ಕಾಲೇಜಿನ ದಿಲೀಪ್ ಗೆ ಕಲಾ ವಿಭಾಗದಲ್ಲಿ 8ನೇ ರ್ಯಾಂಕ್

 

 

 

 

ದಾವಣಗೆರೆ ವಿಶ್ವವಿದ್ಯಾಲಯದ ಎಸ್.ಜೆ.ಎಮ್ ಪದವಿ ಕಾಲೇಜಿನ ಐನಹಳ್ಳಿ ಕುರುಬರಹಟ್ಟಿ ವಡ್ಡರಹಟ್ಟಿಯ ಕಡುಬಡತನದ ಕೂಲಿಕಾರ್ಮಿಕನಾದ ಯಲ್ಲಪ್ಪ ಅವರ ಸುಪುತ್ರ ದಿಲೀಪ್ ವೈ ರವರು ಕಲಾ ವಿಭಾಗದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ಅವರಿಗೆ ಗೌರವಿಸಲಾಯಿತು.
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ. ಶಾಂತವೀರ ಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರು ಡಾ.ಬಸವ ಮಾಚಿದೇವ ಸ್ವಾಮೀಜಿ, ಹಡಪದ ಗುರುಪೀಠದ ಜಗದ್ಗುರು ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಪೂಜ್ಯ ಶ್ರೀ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಉಪಸ್ಥಿತಿಯಿದ್ದರು.

 

 

[t4b-ticker]

You May Also Like

More From Author

+ There are no comments

Add yours