ನಾಯಕನಹಟ್ಟಿ ::
ಹೋಬಳಿಯ
ನಲಗೇತನಹಟ್ಟಿ ಗ್ರಾಮದ ಎ ಕೆ ಕಾಲೋನಿಯಲ್ಲಿ ದಾಸರ ತಿಪ್ಪಸ್ವಾಮಿ ರವರ ಮಗಳ ತಿಮ್ಮಕ್ಕ ಎಂಬುವವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಕಿಡಿ ತಗುಲಿ ಗುಡಿಸಲಲಿ ದವಸಧಾನ್ಯಗಳು ಬಟ್ಟೆ ಸೇರಿದಂತೆ ಸುಮಾರು 40000 ಸಾವಿರ ದಷ್ಟು ನಷ್ಟವಾಗಿದೆ .
ಇನ್ನು ಪಕ್ಕದಲ್ಲಿ ಪೋಜಾರಿ ವೆಂಕಟೇಶ್ ಎಂಬುವರಿಗೆ ಸೇರಿದ ಎರಡು ನೋಡು ಶೇಂಗಾ ಹೊಟ್ಟಿನ ಬಣವೆಯ ಸುಮಾರು 20 ಸಾವಿರ ರೂಪಾಯಿ ರೆಸ್ಟು ನಷ್ಟವಾಗಿದೆ
ಮತ್ತುದಾಸರ ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ ಮೂರು ಲೋಡು ಶೇಂಗಾ ಹೊಟ್ಟಿನ ಬಣಿವೆ 60.000 ಮೌಲ್ಯದಷ್ಟು ನಷ್ಟವಾಗಿದೆ .
ಇನ್ನು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪಿ ಎನ್ ಮುತ್ತಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್ ಬಿ ವೀರನಾಯಕ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ಕಾಳ ಕ್ಯಾಸಯ್ಯ ,ಎಮ್ ಬಿ ಸಣ್ಣ ಬೋರಯ್ಯ, ಇನ್ನು ಮುಂತಾದವರು ಉಪಸ್ಥಿತರಿದ್ದರು
[t4b-ticker]
+ There are no comments
Add yours