ವೇಣೂರು ವೇಣೂರು ಜನರನ್ನು ಮಂತ್ರಮುಗ್ಧಗೊಳಿಸಿದ ಶ್ರೀಕಾಂತ್ ಇಂದ್ರರವರ ಮ್ಯಾಜಿಕ್ ಶೋ! News 19 News desk 2 months ago (Last updated: 2 months ago) 0 comments ವೇಣೂರು: ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಇಂದು ನಡೆದ ನಾಮಕರಣ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಇಂದ್ರರವರು ಪ್ರದರ್ಶಿಸಿದ ಜಾದೂ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು.ಶ್ರೀಕಾಂತ್ ಇಂದ್ರ ದಂಪತಿಯ ಎರಡನೇ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಈ ಜಾದೂ ಕಾರ್ಯಕ್ರಮ ನಡೆಯಿತು. About The Author News 19 News desk See author's posts Post navigation Previous: ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಸೇವೆ ಶೀಘ್ರ ಆರಂಭ: ಸಚಿವ ಮಂಕಾಳ ಎಸ್. ವೈದ್ಯNext: ದೇಲಂಪುರಿ ಭಜನಾ ಮಂಡಳಿಯ ಸದಸ್ಯರಿಂದ ಕೋಲಾರದಲ್ಲಿ ಕುಣಿತ ಭಜನೆ ಸೇವೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ವೇಣೂರು ಕಾಶಿಪಟ್ಲ ಗ್ರಾಮವನ್ನು 24×7 ನೀರು ಪೂರೈಕೆಯ ಗ್ರಾಮವೆಂದು ಘೋಷಣೆ ಮಾಡಿರುವುದು ಶ್ಲಾಘಯ: ಸಚಿವ ದಿನೇಶ್ ಗುಂಡೂರಾವ್ News 19 News desk 1 hour ago 0 ವೇಣೂರು ಪೆರಾಡಿ: ಕರುವನ್ನು ಹಟ್ಟಿಯಿಂದ ಎಳೆದೊಯ್ದು ತಿಂದು ಹಾಕಿದ ಚಿರತೆ! News 19 News desk 2 days ago 0 ವೇಣೂರು ದೇಲಂಪುರಿ ದೇವಸ್ಥಾನ; ಭಜನಾ ಮಂಡಳಿಯಿಂದ 8 ಸ್ಟೀಲ್ ಟೇಬಲ್ಗಳ ಕೊಡುಗೆ News 19 News desk 2 days ago 0