ಬೆಳ್ತಂಗಡಿ ಲಾಯಿಲ: ರಸ್ತೆಗಳ ಕಾಂಕ್ರಿಟ್ ಕಾಮಗಾರಿ ಪೂರ್ಣ News 19 News desk 4 weeks ago (Last updated: 4 weeks ago) 1 min read 0 comments ಬೆಳ್ತಂಗಡಿ: ಲಾಯಿಲ ಗ್ರಾಮದ ಬಹುಬೇಡಿಕೆಯ ವಿಮುಕ್ತಿ ವಿಶೇಷ ಶಾಲೆ ಹಾಗೂ ಪಿಲಿ ಪಂಜರ ದೈವಸ್ಥಾನ ಸಂಪರ್ಕಿಸುವ ರಸ್ತೆಯು ಲಾಯಿಲ ಗ್ರಾಮ ಪಂಚಾಯತಿಯ ಸದಸ್ಯರಾದ ಸುಗಂಧಿ ಜಗನ್ನಾಥ್, ಅರವಿಂದ್ ಲಾಯಿಲ ಹಾಗೂ ಗಣೇಶ್ ಲಾಯಿಲ ಇವರ ೨.೫೦ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. About The Author News 19 News desk See author's posts Post navigation Previous: ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್Next: ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯ: ಭಾರತದ ಬಾಲಕಿಯರ ತಂಡಕ್ಕೆ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 min read ಬೆಳ್ತಂಗಡಿ ಗುರುವಾಯನಕೆರೆ: ಹೆದ್ದಾರಿಯಲ್ಲಿ ಸಿಲುಕಿದ ಲಾರಿ; ಸಂಚಾರಕ್ಕೆ ತೊಡಕು News 19 News desk 3 days ago 0 1 min read ಕ್ರೀಡೆ ಬೆಳ್ತಂಗಡಿ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಕು. ರಕ್ಷಿತಾ ಜೆ.ಎಸ್. ಅವಳಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ News 19 News desk 1 week ago 0 1 min read ಬೆಳ್ತಂಗಡಿ ಸೇನೆಯಲ್ಲಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಅಶೋಕ್ ಅವರಿಗೆ ಶಾಸಕ ಹರೀಶ್ ಪೂಂಜರಿಂದ ಗೌರವಾರ್ಪಣೆ News 19 News desk 1 week ago 0