ಅಳದಂಗಡಿ ಅಳದಂಗಡಿ ದೈವಸ್ಥಾನಕ್ಕೆ ಕಾಂತಾರ 2 ಚಲನಚಿತ್ರ ನಟ ಪ್ರಶಾಂತ್ ಶೆಟ್ಟಿ ತಂಡ ಭೇಟಿ News 19 News desk 1 month ago (Last updated: 1 month ago) 0 comments ಅಳದಂಗಡಿ: ಅರುವ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಕಾಂತಾರ 2 ಚಲನಚಿತ್ರದಲ್ಲಿಅಭಿನಯಿಸಿದ್ದ ನಟ ಪ್ರಶಾಂತ್ ಶೆಟ್ಟಿ ನೀನಾಸಂ ಮತ್ತು ತಂಡದವರು ನಿನ್ನೆ ರಾತ್ರಿ ನಡೆದ ಹರಕೆ ಕೋಲದ ಸಂದರ್ಭದಲ್ಲಿ ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದರು. About The Author News 19 News desk See author's posts Post navigation Previous: ಶಾಸಕ ಹರೀಶ್ ಪೂಂಜರಿಗೆ ಮಂಗಳೂರು ಕುಂಭ ಕಲಾವಳಿ ಕಾರ್ಯಕ್ರಮಕ್ಕೆ ಆಹ್ವಾನNext: ಕಾಲ ಸರಿದಂತೆ ಮರೆಯಾಗುತ್ತಿದೆ ಸಾಂಪ್ರದಾಯಿಕ ಉಗ್ರಾಣ ಈ ಭತ್ತದ ಕಣಜ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ಅಳದಂಗಡಿ ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಚಾಲನೆ News 19 News desk 1 week ago 0 ಅಳದಂಗಡಿ ಅಳದಂಗಡಿಯ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ 80 ಕೆ.ಜಿ. ತೂಕದ ಘಂಟೆ News 19 News desk 2 weeks ago 0 ಅಳದಂಗಡಿ ನಾವರ ದೇವಸ್ಥಾನದ ಜಾತ್ರೆ; ಧ.ಗ್ರಾ. ಯೋಜನೆ ಸದಸ್ಯರಿಂದ ಶ್ರಮದಾನ News 19 News desk 3 weeks ago 0