ಶಿಕ್ಷಣ ವೇಣೂರು ಕಾಲೇಜು; ವಿದ್ಯಾರ್ಥಿ ಸಂಘದ ಚುನಾವಣೆ; ಅಧ್ಯಕ್ಷನಾಗಿ ಅಶ್ವಥ್ ಜಿ. ದೇವಾಡಿಗ, ಕಾರ್ಯದರ್ಶಿಯಾಗಿ ಪ್ರತೀಕ್ ಆಯ್ಕೆ News 19 News desk June 17, 2026 0 ವೇಣೂರು: ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ 2026 -27 ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಜೂ. 13ರಂದು ಮೋಬೈಲ್... Read More Read more about ವೇಣೂರು ಕಾಲೇಜು; ವಿದ್ಯಾರ್ಥಿ ಸಂಘದ ಚುನಾವಣೆ; ಅಧ್ಯಕ್ಷನಾಗಿ ಅಶ್ವಥ್ ಜಿ. ದೇವಾಡಿಗ, ಕಾರ್ಯದರ್ಶಿಯಾಗಿ ಪ್ರತೀಕ್ ಆಯ್ಕೆ
ಶಿಕ್ಷಣ ಪಡ್ಡoದಡ್ಕ: ಸರಿಕಾರಿ ಹಿ.ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ News 19 News desk June 16, 2026 0 ವೇಣೂರು; ಪಡ್ಡoದಡ್ಕ ಶಾಲೆಯಲ್ಲಿ ಉಚಿತ ಬರೆಯುವ ಪುಸ್ತಕಗಳನ್ನು ಪೆರಿಂಜೆಯ ಸಾರಾ ಇಬ್ರಾಹಿಂ ಪ್ಯಾಮಿಲಿ ಟ್ರಸ್ಟ್ ನ ವತಿಯಿಂದ 15-06-2026 ರಂದು ವಿತರಿಸಲಾಯಿತು. ಶಾಲಾ... Read More Read more about ಪಡ್ಡoದಡ್ಕ: ಸರಿಕಾರಿ ಹಿ.ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ
ಶಿಕ್ಷಣ ಆರಂಬೋಡಿ ಶಾಲೆ; 2.5 ಲಕ್ಷ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ News 19 News desk June 12, 2026 0 ಆರಂಬೋಡಿ: ಇಲ್ಲಿಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ದಾನಿಗಳು, ಮಕ್ಕಳ ಪೋಷಕರು, ಎಸ್ಡಿಎಂಸಿ ಹಾಗೂ ಗ್ರಾಮ ಪಂಚಾಯತ್ ಸಹಕಾರದಿಂದ ಸುಮಾರು ರೂ. 2.5ಲಕ್ಷ ಮೊತ್ತದ... Read More Read more about ಆರಂಬೋಡಿ ಶಾಲೆ; 2.5 ಲಕ್ಷ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆ
ಶಿಕ್ಷಣ ಬಜಿರೆ ಪಿಎಂಶ್ರೀ ಶಾಲೆಯ ಕು. ಕ್ಷಮಾ ಸರಕಾರದ ಎನ್ಎಂಎಂಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ News 19 News desk June 6, 2026 0 ವೇಣೂರು: ಬಜಿರೆ ಪಿಯಂಶ್ರೀ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು. ಕ್ಷಮಾ ಸರಕಾರದ ಎನ್ಎಂಎಂಸ್ (National Means-cum-Merit Scholarship) ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾಳೆ.... Read More Read more about ಬಜಿರೆ ಪಿಎಂಶ್ರೀ ಶಾಲೆಯ ಕು. ಕ್ಷಮಾ ಸರಕಾರದ ಎನ್ಎಂಎಂಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ
ಶಿಕ್ಷಣ ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ News 19 News desk June 6, 2026 0 ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತುರದಿಂದ ಕಾಯುತ್ತಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವು ಇಂದು (ಜೂನ್... Read More Read more about ಇಂದು ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ
ಶಿಕ್ಷಣ ನಿಮ್ಮ ಮಗುವಿಗೆ A,B,C,D ಕಲಿಸಲು ಸುಲಭವಾಗಬೇಕಾ..?; ಈ ನಾಲ್ಕು ಕೌಶಲ್ಯಗಳಿವೆಯೇ ಚೆಕ್ ಮಾಡಿ..! News 19 News desk June 4, 2026 0 ಶಾಲೆ ಮೆಟ್ಟಿಲು ಹತ್ತುವ ಮುನ್ನವೇ ಮನೆಯಲ್ಲಿಯೇ ಮಗುವಿಗೆ ಮೊದಲ ಪಾಠ ಆರಂಭವಾಗಿ ಮನೆಯೇ ಮೊದಲ ಶಾಲೆ, ಅಮ್ಮನೇ ಮೊದಲು ಗುರು ಆಗಿ ಬಿಡುತ್ತಾರೆ.... Read More Read more about ನಿಮ್ಮ ಮಗುವಿಗೆ A,B,C,D ಕಲಿಸಲು ಸುಲಭವಾಗಬೇಕಾ..?; ಈ ನಾಲ್ಕು ಕೌಶಲ್ಯಗಳಿವೆಯೇ ಚೆಕ್ ಮಾಡಿ..!
ಶಿಕ್ಷಣ ದೇಶದಲ್ಲೇ ಪ್ರಥಮ ಬಾರಿ; ಎಐ ಮತ್ತು ಡಿಜಿಟಲ್ ಕೌಶಲಗಳೊಂದಿಗೆ ‘ಕನ್ನಡ ಎಂ.ಎ. ಪ್ರೊಫೆಷನಲ್’ ಕೋರ್ಸ್ ಆರಂಭಿಸಿದ ಮಂಗಳೂರಿನ ಸಂತ ಅಲೋಶಿಯಸ್ News 19 News desk June 3, 2026 0 ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ತನ್ನ 146 ವರ್ಷಗಳ ಸುದೀರ್ಘ ಇತಿಹಾಸದಲ್ಲಿಯೇ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಕಾಲ ಬದಲಾದಂತೆ ಭಾಷಾ... Read More Read more about ದೇಶದಲ್ಲೇ ಪ್ರಥಮ ಬಾರಿ; ಎಐ ಮತ್ತು ಡಿಜಿಟಲ್ ಕೌಶಲಗಳೊಂದಿಗೆ ‘ಕನ್ನಡ ಎಂ.ಎ. ಪ್ರೊಫೆಷನಲ್’ ಕೋರ್ಸ್ ಆರಂಭಿಸಿದ ಮಂಗಳೂರಿನ ಸಂತ ಅಲೋಶಿಯಸ್
ದೇಶ ಶಿಕ್ಷಣ ಮುಗಿಯದ CBSE ಗೊಂದಲ: ಸೈಬರ್ ದಾಳಿ, ಪಾವತಿ ನಿರ್ಬಂಧ; ಶಿಕ್ಷಣ ಸಚಿವರ ರಾಜೀನಾಮೆಗೆ ಹೆಚ್ಚಿದ ಆಗ್ರಹ News 19 News desk June 3, 2026 0 ಪ್ರತಿ ವರ್ಷವೂ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುವ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ಬಾರಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. 12ನೇ... Read More Read more about ಮುಗಿಯದ CBSE ಗೊಂದಲ: ಸೈಬರ್ ದಾಳಿ, ಪಾವತಿ ನಿರ್ಬಂಧ; ಶಿಕ್ಷಣ ಸಚಿವರ ರಾಜೀನಾಮೆಗೆ ಹೆಚ್ಚಿದ ಆಗ್ರಹ
ಶಿಕ್ಷಣ ಬಜಿರೆ ಪಿಯಂಶ್ರೀ ಶಾಲಾ ಪ್ರಾರಂಭೋತ್ಸವ: ಎಸ್ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಪಿ. ಅವರಿಗೆ ಸನ್ಮಾನ News 19 News desk June 2, 2026 0 ವೇಣೂರು: ಬಜಿರೆ ಪಿಯಂಶ್ರೀ ಶಾಲೆಯಲ್ಲಿ ನಡೆದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಪಿ. ಅವರನ್ನು... Read More Read more about ಬಜಿರೆ ಪಿಯಂಶ್ರೀ ಶಾಲಾ ಪ್ರಾರಂಭೋತ್ಸವ: ಎಸ್ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಪಿ. ಅವರಿಗೆ ಸನ್ಮಾನ
ಶಿಕ್ಷಣ ಬಳಂಜ ಶಾಲಾ ಆರಂಭೋತ್ಸವ, ಸನ್ಮಾನ, ಪುಸ್ತಕ ವಿತರಣೆ News 19 News desk June 2, 2026 0 ಶಿಕ್ಷಣಕ್ಕೆ ಪ್ರೋತ್ಸಾಹ ಮಕ್ಕಳ ಭವಿಷ್ಯ ರೂಪಿಸಿದಂತೆ: ಋತಿಕಾಶೋಬಿತ್ ಬೆಳ್ತಂಗಡಿ: ಬದಲಾದ ಕಾಲಘಟ್ಟದಲ್ಲಿ ಅದಕ್ಕೆ ಪೂರಕವಾಗಿ ಶಿಕ್ಷಣದ ಅಗತ್ಯವಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಸರಕಾರಿ... Read More Read more about ಬಳಂಜ ಶಾಲಾ ಆರಂಭೋತ್ಸವ, ಸನ್ಮಾನ, ಪುಸ್ತಕ ವಿತರಣೆ