ಶಿಕ್ಷಣ ಎಸ್ಎಸ್ಎಲ್ಸಿ ರಿಸಲ್ಟ್: ತೆಂಕಕಾರಂದೂರಿನ ಪೃಥ್ವಿಗೆ ಡಿಸ್ಟಿಕ್ಷನ್ News 19 News desk 3 months ago (Last updated: 3 months ago) 1 minute read 0 comments 2025-26ನೇ ಸಾಲಿನ ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಪುಣ್ಕೆದಡಿ ನಿವಾಸಿ ಶ್ರೀಮತಿ ಪ್ರಶಾಂತಿ ಮತ್ತು ಜಗದೀಶ್ ಪೂಜಾರಿ ದಂಪತಿಗಳ ಪುತ್ರಿ ಕು| ಪೃಥ್ವಿ 625ಕ್ಕೆ 591 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆಗೊಂಡಿದ್ದಾಳೆ. About The Author News 19 News desk See author's posts Post navigation Previous: ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟNext: SSLC ಫಲಿತಾಂಶ 2026: ಶೇ. ಶೇ 90ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ಶಿಕ್ಷಣ ಬಜಿರೆ ಪಿಯಂಶ್ರೀ KPS ಶಾಲೆಗೆ ಅಕ್ಕಪಡೆ ಭೇಟಿ; ಮಕ್ಕಳ ಸಹಾಯವಾಣಿ, ಮಾದಕ ವಸ್ತುಗಳ ಬಗ್ಗೆ ಜಾಗೃತಿ News 19 News desk 5 days ago 0 1 minute read ಶಿಕ್ಷಣ ಸೌದಿಯಲ್ಲಿ ಮಿಂಚಿದ ತುಳುನಾಡಿನ ಪ್ರತಿಭೆ!; ವಿದೇಶಿ ಕೆಟಗರಿಯಲ್ಲಿ ವಿಟ್ಲ ಮೂಲದ ಅಯಾನ್ ಯುಸುಫ್ ಟಾಪರ್ News 19 News desk 1 week ago 0 ಶಿಕ್ಷಣ ವೇಣೂರು ಕುಂಭಶ್ರೀ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಪಠ್ಯಕ್ರಮ ಉದ್ಘಾಟನೆ, ಓರಿಯೆಂಟೇಶನ್ ಕಾರ್ಯಕ್ರಮ News 19 News desk 2 weeks ago 0