ತಾಜಾ ಸುದ್ದಿ ಬೆಳ್ತಂಗಡಿ: ಸಹಕಾರಿ ಕ್ಷೇತ್ರದ ಸಾಧಕ ಸುಂದರ ಹೆಗ್ಡೆಯವರಿಗೆ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ News 19 News desk 2 months ago (Last updated: 2 months ago) 1 minute read 0 comments ಬೆಳ್ತಂಗಡಿ: JCI ಬೆಳ್ತಂಗಡಿ ಮಂಜುಶ್ರೀ ಇದರ ಜೇಸಿ ಉತ್ಸವ ಕಾರ್ಯಕ್ರಮದಲ್ಲಿ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷರಾಗಿರುವ ಸುಂದರ ಹೆಗ್ಡೆ ಬಿಇ ಅವರಿಗೆ ಸಾಧನ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಹಕಾರಿ ಕ್ಷೇತ್ರದ ಸಾಧನೆ ಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. About The Author News 19 News desk See author's posts Post navigation Previous: ಪಾಲಾಶ್ ಮುಚ್ಚಲ್ ಜೊತೆಗಿನ ಮದುವೆ ಕ್ಯಾನ್ಸಲ್: ಮೌನ ಮುರಿದ ಸ್ಮೃತಿ ಮಂಧಾನNext: ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ತಾಜಾ ಸುದ್ದಿ ಕೋಮುದ್ವೇಷದ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಮತ್ತೆ ಎಫ್ಐಆರ್ ದಾಖಲು News 19 News desk 3 days ago 0 1 minute read ತಾಜಾ ಸುದ್ದಿ ರಾಜಕೀಯ ಭಾಷಣ ಓದದೇ ಹೊರನಡೆದ ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಕೆಂಡಾಮಂಡಲ, ಹೈಡ್ರಾಮಾ..! News 19 News desk 3 days ago 0 1 minute read ತಾಜಾ ಸುದ್ದಿ ಕಚೇರಿಯಲ್ಲೇ ಡಿಜಿಪಿ ರಾಸಲೀಲೆ..! ವೀಡಿಯೋ ವೈರಲ್ News 19 News desk 6 days ago 0