ವೇಣೂರು ಬಜಿರೆ: ಗಾಯಾಳು ಕಾರ್ಯಕರ್ತನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ News 19 News desk 9 hours ago (Last updated: 9 hours ago) 0 comments ವೇಣೂರು: ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಬಜಿರೆ ಗ್ರಾಮದ ನಿವಾಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ವಿಜಯ ಬಜಿರೆ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್ ಜೊತೆಗಿದ್ದರು. About The Author News 19 News desk See author's posts Post navigation Previous: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!Next: 16 ದಾಖಲೆ ನೀಡಿದ್ರೂ ಸಿಗದ ಭಾರತೀಯ ಪೌರತ್ವ!; ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ವೇಣೂರು ಹೊಸಂಗಡಿಯ ಬಡ ಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ ವೇಣೂರು ಯುವಾಹಿನಿ ಘಟಕ News 19 News desk 19 minutes ago 0 ವೇಣೂರು ವೇಣೂರು ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ವೈದ್ಯರುಗಳಿಗೆ ಗೌರವಾರ್ಪಣೆ News 19 News desk 2 days ago 0 ವೇಣೂರು ಅಂಡಿಂಜೆ ಗ್ರಾ.ಪಂ.ಗೆ ವರ್ಗಾವಣೆ; ಸತೀಶ್ ಕುಮಾರ್ ಅವರಿಗೆ ಸನ್ಮಾನ News 19 News desk 2 days ago 0