ದಾವಣಗೆರೆ: (honahalli ) ಹೊನ್ನಳ್ಳಿ ಶಾಸಕ ಎಂ.ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ಮೃತ ದೇಹ ಪತ್ತೆಯಾಗಿದೆ. ಕಳೆದ 5 ದಿನದಳ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಮತ್ತು ಕಾರು ತುಂಗಾ ನದಿ ಕಾಲುವೆಯಲ್ಲಿ ಕಾರು ಮತ್ತು ಕಾರಿನಲ್ಲಿ ಒಳಗಡೆ ಶವ ಪತ್ತೆಯಾಗಿದೆ. ka-17 m-2534 ನಂಬರ್ ಕಾರು ಸಿಕ್ಕಿದೆ. ಶವ ಕೊಳತೆ ವಾಸನೆ ಬರುತ್ತಿದೆ. ಅಕ್ಟೋಬರ್ 30 ರಂದು ರಾತ್ರಿ ಕಾಣೆಯಾಗಿದ್ದರು. ಇಂದು ಮೃತ ದೇಹ ಮತ್ತು ಕಾರನ್ನು ಕ್ರೈನ್ ಮೂಲಕ ಕಾಲುವೆಯಲ್ಲಿ ಬಿದ್ದ ಕಾರನ್ನು ಎತ್ತಲಾಗಿದೆ.Davangere
[t4b-ticker]
+ There are no comments
Add yours