ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ಶವ ಮತ್ತು ಕಾರು ಪತ್ತೆ

 

 

 

ದಾವಣಗೆರೆ: (honahalli ) ಹೊನ್ನಳ್ಳಿ ಶಾಸಕ ಎಂ.ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್ ಮೃತ ದೇಹ ಪತ್ತೆಯಾಗಿದೆ.  ಕಳೆದ 5 ದಿನದಳ ಹಿಂದೆ ನಾಪತ್ತೆಯಾಗಿದ್ದ  ಚಂದ್ರಶೇಖರ್ ಮತ್ತು ಕಾರು ತುಂಗಾ ನದಿ ಕಾಲುವೆಯಲ್ಲಿ   ಕಾರು ಮತ್ತು ಕಾರಿನಲ್ಲಿ ಒಳಗಡೆ ಶವ ಪತ್ತೆಯಾಗಿದೆ. ka-17  m-2534   ನಂಬರ್ ಕಾರು  ಸಿಕ್ಕಿದೆ. ಶವ ಕೊಳತೆ ವಾಸನೆ ಬರುತ್ತಿದೆ. ಅಕ್ಟೋಬರ್ 30 ರಂದು ರಾತ್ರಿ ಕಾಣೆಯಾಗಿದ್ದರು. ಇಂದು ಮೃತ ದೇಹ ಮತ್ತು ಕಾರನ್ನು ಕ್ರೈನ್  ಮೂಲಕ ಕಾಲುವೆಯಲ್ಲಿ ಬಿದ್ದ ಕಾರನ್ನು ಎತ್ತಲಾಗಿದೆ.Davangere

[t4b-ticker]

You May Also Like

More From Author

+ There are no comments

Add yours