ಚಿತ್ರದುರ್ಗ: ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಇಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮುರುಘಾ ಶರಣ ಫೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಮರುಘಾ ಶರಣ ವಿರುದ್ದ ಪಿತೂರಿ ಕೇಸ್ ನಲ್ಲಿ ಆರೋಪಿಯಾಗಿದ್ದ ಸೌಭಾಗ್ಯ ಬಸವರಾಜನ್ ಅವರಿಗೆ ಶುಕ್ರವಾರ ಸಂಜೆ ಜಾಮೀನು ಮಂಜೂರು ಆಗಿತ್ತು.
[t4b-ticker]
+ There are no comments
Add yours