ಚಿತ್ರದುರ್ಗ:ರಾಜ್ಯ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ವಂತಿಕೆ ಕಟ್ಟಲು ಮುಖಂಡರುಗಳು ಸಖತ್ ಚಾರ್ಜ್ ಆಗಿದ್ದಾದೆ. ಎಲ್ಲಾ ಕ್ಷೇತ್ರಗಳಲ್ಲಿ 2 ರಿಂದ 3 ಜನ ಅಭ್ಯರ್ಥಿಗಳು ಟಿಕೆಟ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಪಡೆಯುಲು ಅರ್ಜಿಯನ್ನು ಯುವ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಮತ್ತು ಕೆಪಿಸಿಸಿ ಸದಸ್ಯರು ,ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಸವಿತಾ ರಘು ಹಾಗೂ ಸಮಾಜಸೇವಕರು, ಕಾಂಗ್ರೆಸ್ ಮುಖಂಡ ಪಿ. ರಘು ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಾಕಾಂಕ್ಷಿಗಳ ಹೊಳಲ್ಕೆರೆಯಿಂದ ದಂಪತಿಗಳಿಬ್ಬರು ಅರ್ಜಿಯನ್ನು ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದಾರೆ.
[t4b-ticker]
+ There are no comments
Add yours