ಆಂಜನೇಯ ನಮ್ಮ ಪಾಲಿಗೆ ದೇವರಿದ್ದಂತೆ ಎಂದ ಅಭಿಮಾನಿಗಳು

 

*ಆಂಜನೇಯ ನಮ್ಮ ಪಾಲಿಗೆ ದೇವರಿದ್ದಂತೆ ; ಜನಾಶೀರ್ವಾದ ಯಾತ್ರೆ ವೇಳೆ ಹಿರೇಬೆನ್ನೂರು ಗೊಲ್ಲರಹಟ್ಟಿ ವಯೋವೃದ್ಧ ವ್ಯಕ್ತಿಯ ಅಭಿಮತ.*

ಭರಮಸಾಗರ ಜಿ.ಪಂ.ವ್ಯಾಪ್ತಿಯ *ಹಿರೇಬೆನ್ನೂರು ಮತ್ತು ಹಿರೇಬೆನ್ನೂರು ಗೊಲ್ಲರಹಟ್ಟಿ* ಗೆ ಮಾಜಿ ಸಚಿವ *ಹೆಚ್.ಆಂಜನೇಯ* ಅವರು ಮತ ಪ್ರಚಾರಕ್ಕೆಂದು ಆಗಮಿಸಿದ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಆರತಿ ಎತ್ತಿ, ಜೆಸಿಬಿ ಮೂಲಕ ಹೂಮಳೆ ಸುರಿಸಿ ಸಂಭ್ರಮದಿಂದ ಸ್ವಾಗತಿಸಿದರು.

ಹಿರೇಬೆನ್ನೂರು ಗೊಲ್ಲರಹಟ್ಟಿಗೆ *ಆಂಜನೇಯ* ಅವರು ಆಗಮಿಸುತ್ತಲೇ ಜನರು ಕಾಂಗ್ರೆಸ್ ಪಕ್ಷದ ಪರವಾದ ಘೋಷಣೆ ಕೂಗುತ್ತಾ , ಕೇಕೆ, ಶಿಳ್ಳೆ, ಚಪ್ಪಾಳೆ ಹೊಡೆದು ಕುಣಿದಾಡಿದರು.

ಆಂಜನೇಯ ಅವರು ಗಂಗಾ ಕಲ್ಯಾಣ ಬೋರ್’ವೆಲ್ ಕೊಟ್ಟಿದ್ದಾರೆ, ರಸ್ತೆ ಮಾಡಿಸಿದ್ದಾರೆ, ದೇವಸ್ಥಾನ ಕಟ್ಟಿಸಿ ಕೊಟ್ಟಿದ್ದಾರೆ, ಬಡವರ ಮದುವೆಗಳಿಗೆ ಧನಸಹಾಯ ಮಾಡುವ ಮೂಲಕ ನಮ್ಮ ಪಾಲಿನ ದೇವರಾಗಿದ್ದಾರೆ ಎಂದು ಎಪ್ಪತ್ತು ವರ್ಷ ವಯಸ್ಸಿನ ವಯೋವೃದ್ಧರೊಬ್ಬರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

[t4b-ticker]

You May Also Like

More From Author

+ There are no comments

Add yours