ಚಳ್ಳಕೆರೆ ನಗರದ ಹೊರವಲಯದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಹಳಿದಾಟುತ್ತಿದ್ದ ಗೂಳಿ ಸಾವನ್ನಪಿರುವ ಘಟನೆ ನಡೆದಿದೆ…
ಇನ್ನೂ ಚಳ್ಳಕೆರೆ ನಗರದ ಈರಣ್ಣ ಸ್ವಾಮಿ ದೇವಸ್ಥಾನದ ಬಸವ ಎನ್ನಾಲಾಗಿದ್ದು ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಗೂಳಿ ಸ್ಥಳದಲ್ಲೇ ಸಾವನ್ನಪ್ಪಿದೆ… ಇನ್ನೂ ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ
[t4b-ticker]
+ There are no comments
Add yours